ವಾಹನ ಡಿಕ್ಕಿಯಾಗಿ ಕರು ಸಾವನ್ನಪ್ಪಿದರೂ ಯಾರೂ ತಿರುಗಿ ನೋಡಲಿಲ್ಲ: ಆಟೋ ಚಾಲಕರಿಂದ ಅಂತ್ಯಕ್ರಿಯೆ - Mahanayaka

ವಾಹನ ಡಿಕ್ಕಿಯಾಗಿ ಕರು ಸಾವನ್ನಪ್ಪಿದರೂ ಯಾರೂ ತಿರುಗಿ ನೋಡಲಿಲ್ಲ: ಆಟೋ ಚಾಲಕರಿಂದ ಅಂತ್ಯಕ್ರಿಯೆ

udyavara
21/06/2023


Provided by

ಉದ್ಯಾವರ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿಯ ಬಳಿ ಅಪರಿಚಿತ ವಾಹನ ಒಂದು ಡಿಕ್ಕಿ ಹೊಡೆದು ಕರು ಒಂದು ದಾರುಣವಾಗಿ ಸಾವನ್ನಪ್ಪಿದೆ.

ಕರು ಸಾವನ್ನಪ್ಪಿ ಹಲವು ಗಂಟೆಗಳೇ ಕಳೆದರೂ, ಹಲವು ವಾಹನಗಳು, ಪಾದಚಾರಿಗಳು ರಸ್ತೆಯಲ್ಲಿ ಸಾಗುತ್ತಿದ್ದರು ಕರುವಿನ ದಫನಕ್ಕೆ ಯಾರು ಮುಂದಾಗಿರಲಿಲ್ಲ.

ಈ ಸಮಯದಲ್ಲಿ ಬಲಾಯಿಪಾದೆ ರಿಕ್ಷಾ ಚಾಲಕರು ನೇತೃತ್ವ ವಹಿಸಿ ರಸ್ತೆ ಬದಿಯಲ್ಲಿ ಸಾವನ್ನಪ್ಪಿ ಬಿದ್ದಿದ್ದ ಕರುವಿನ ಅಂತ್ಯಕ್ರಿಯೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಕಿರಣ್ ಕುಮಾರ್ ಉದ್ಯಾವರ ಮತ್ತಿತರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ