ರಾಜ್ಯ ಸರ್ಕಾರದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ

ರಾಜ್ಯ ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಯಾರು ಯಾವ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಇದೇ ವೇಳೆ ಸದ್ಯ ಸಂಭಾವ್ಯ ಉಸ್ತುವಾರಿ ಸಚಿವರ ಪಟ್ಟಿಯೊಂದು ಇಲ್ಲಿದೆ. ಈ ಪಟ್ಟಿ ಬಹುತೇಕ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಬೆಂಗಳೂರು ನಗರ: ಕೆ.ಜೆ.ಜಾರ್ಜ್
ಬೆಂಗಳೂರು ಗ್ರಾಮಾಂತರ: ರಾಮಲಿಂಗಾ ರೆಡ್ಡಿ
ಕೋಲಾರ: ಕೆ.ಎಚ್.ಮುನಿಯಪ್ಪ
ಚಿಕ್ಕಬಳ್ಳಾಪುರ: ಡಾ.ಎಮ್.ಸಿ.ಸುಧಾಕರ
ರಾಮನಗರ: ಡಿ.ಕೆ.ಶಿವಕುಮಾರ
ಮಂಡ್ಯ: ಚೆಲುವರಾಯ ಸ್ವಾಮಿ
ಮೈಸೂರು: ಡಾ.ಎಚ್.ಸಿ.ಮಹದೇವಪ್ಪ
ಚಾಮರಾಜನಗರ: ದಿನೇಶ್ ಗುಂಡೂರಾವ್
ಕೊಡಗು: ವೆಂಕಟೇಶ್
ದಕ್ಷಿಣಕನ್ನಡ: ಕೃಷ್ಣ ಬೈರೇಗೌಡ
ಉಡುಪಿ: ಡಾ.ಜಿ.ಪರಮೇಶ್ವರ
ಉತ್ತರ ಕನ್ನಡ: ಮಂಕಾಲ್ ವೈದ್ಯ
ಧಾರವಾಡ: ಸಂತೋಷ್ ಲಾಡ್
ಬೆಳಗಾವಿ: ಸತೀಶ್ ಜಾರಕಿಹೊಳಿ
ಬೀದರ್: ರಹೀಮ್ ಖಾನ್
ಕಲಬುರ್ಗಿ: ಶರಣ ಪ್ರಕಾಶ್ ಪಾಟೀಲ್
ವಿಜಯಪುರ: ಎಮ್.ಬಿ.ಪಾಟೀಲ್
ಬಳ್ಳಾರಿ: ನಾಗೇಂದ್ರ
ಗದಗ: ಎಚ್.ಕೆ.ಪಾಟೀಲ್
ಹಾವೇರಿ: ಬಿ ಝಡ್ ಝಮೀರ್ ಅಹ್ಮದ್ ಖಾನ್
ಕೊಪ್ಪಳ: ಶಿವರಾಜ್ ತಂಗಡಗಿ
ಯಾದಗಿರಿ: ಶರಣಪ್ಪಬಸಪ್ಪ ದರ್ಶಣಾಪುರ
ಬಾಗಲಕೋಟೆ: ಶೀವನಾಂದ ಪಾಟೀಲ್
ವಿಜಯನಗರ: ಲಕ್ಷ್ಮೀ ಹೆಬ್ಬಲ್ಕರ್
ತುಮಕೂರು: ಕೆ.ಎನ್.ರಾಜಣ್ಣ
ಚಿತ್ರದುರ್ಗ: ಡಿ.ಸುಧಾಕರ
ಶಿವಮೊಗ್ಗ: ಮಧು ಬಂಗಾರಪ್ಪ
ಹಾಸನ: ಈಶ್ವರ್ ಖಂಡ್ರೆ
ಚಿಕ್ಕಮಗಳೂರು: ಪ್ರಿಯಾಂಕ್ ಖರ್ಗೆ
ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ
ರಾಯಚೂರು: ಎನ್.ಎಸ್.ಬೋಸ್ ರಾಜು
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw