ಅಂಜೂರದ ಹಣ್ಣು ಸೇವನೆಯಿಂದ ಈ ಅನಾರೋಗ್ಯ ಸಮಸ್ಯೆಗಳಿಂದ ನೀವು ಪಾರಾಗಬಹುದು - Mahanayaka
9:59 AM Wednesday 10 - December 2025

ಅಂಜೂರದ ಹಣ್ಣು ಸೇವನೆಯಿಂದ ಈ ಅನಾರೋಗ್ಯ ಸಮಸ್ಯೆಗಳಿಂದ ನೀವು ಪಾರಾಗಬಹುದು

12/11/2020

ನಾವು ಹಲವು ಖಾಯಿಲೆಗಳಿಗೆ ವೈದ್ಯರ ಬಳಿಗೆ ಹೋಗಿ ಗುಳಿಗೆಗಳನ್ನು ತಿಂದರೆ ಮಾತ್ರವೇ ಅವುಗಳನ್ನು ಶಮನ ಮಾಡಬಹುದು ಎಂದು ತಿಳಿದುಕೊಂಡಿರುತ್ತೇವೆ. ಆದರೆ, ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಸಿಗುವ ಹಣ್ಣುಗಳಲ್ಲಿಯೇ ಸಾಕಷ್ಟು ವೈದ್ಯಕೀಯ ಗುಣಗಳು ಇರುತ್ತವೆ ಎನ್ನುವುದನ್ನು ನಾವು ಅರಿತಿರುವುದಿಲ್ಲ.

ಇಂದು ನಾವು ಅಂಜೂರ ಹಣ್ಣಗಳ ಉಪಯೋಗದ ಬಗ್ಗೆ ತಿಳಿಯೋಣ:
ಪ್ರತಿ ದಿನ ಅಂಜೂರ ಹಣ್ಣುಗಳನ್ನು ನೀವು ಸೇವಿಸಿದರೆ, ದೇಹದಲ್ಲಿ ರಕ್ತ ಉತ್ಪಾದನೆ ಹೆಚ್ಚಾಗುತ್ತದೆ.  ಪ್ರತಿ ದಿನ ಊಟದ ನಂತರ ನೀವು ಅಂಜೂರದ ಬೀಜಗಳನ್ನು ಸೇವಿಸಿರೆ, ಮಲಬದ್ಧತೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ.

ವ್ಯಸಮ ಮತ್ತು ಕಾಯಿಗಳಿಂದಾಗಿ ನಮ್ಮ ಯಕೃತ್ತಿನ ಮೇಲೆ ಉರಿಯೂತ ಸೃಷ್ಟಿಯಾಗುತ್ತದೆ. ಈ ಉರಿಯೂತವನ್ನು ಗುಣಪಡಿಸಲು ಅಂಜೂರದ ಹಣ್ಣುಗಳು ಸಹಕಾರಿಯಾಗಿವೆ.

ಇತ್ತೀಚಿನ ಸುದ್ದಿ