ನಿಧನ ವಾರ್ತೆ: ತಿಮ್ಮಯ್ಯ 66 ವರ್ಷ - Mahanayaka
10:36 AM Tuesday 17 - February 2026

ನಿಧನ ವಾರ್ತೆ: ತಿಮ್ಮಯ್ಯ 66 ವರ್ಷ

timmaiah
31/03/2025

ಚಿಕ್ಕಮಗಳೂರು: ಬಾಳೂರು ಗ್ರಾಮದ ನಿವೃತ್ತ ಶಿಕ್ಷಕರಾದ ತಿಮ್ಮಯ್ಯ ಅವರು ಭಾನುವಾರ ಬೆಳಿಗ್ಗೆ 4:00ಗೆ ನಿಧನ ಹೊಂದಿದ್ದಾರೆ.

ತಿಮ್ಮಯ್ಯರವರು ಶಿಕ್ಷಕರಾಗಿ, ಜಾವಳಿ, ಭಿನ್ನಡಿ, ಬಾಳೂರು, ನಿಡುವಳೆ, ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಕೆಲವು ವರ್ಷಗಳ ಕಾಲ. ಸಿಆರ್ ಪಿ ಯಾಗಿ ಕಾರ್ಯ ನಿರ್ವಹಿಸಿದ್ದರು. ತಿಮ್ಮಯ್ಯ ರವರು ಉತ್ತಮ ಕ್ರೀಡಾಪಟು ಆಗಿದ್ದರು.

ಅವರ ನಿಧನಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಮೃತರು. ಪತ್ನಿ. ಮಗ. ಮಗಳು. ಅಪಾರ ಬಂದು ಬಳಗವನ್ನು ಅಗಲಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

ಇತ್ತೀಚಿನ ಸುದ್ದಿ