ಮಲಂಕರ ಧಮ೯ಕ್ಷೇತ್ರದ ಧಮಾ೯ಧ್ಯಕ್ಷ ಎಂ.ಆರ್.ಆಬ್ರಾಹಂರನ್ನು ಭೇಟಿ ಮಾಡಿದ ಐವನ್ ಡಿಸೋಜಾ - Mahanayaka

ಮಲಂಕರ ಧಮ೯ಕ್ಷೇತ್ರದ ಧಮಾ೯ಧ್ಯಕ್ಷ ಎಂ.ಆರ್.ಆಬ್ರಾಹಂರನ್ನು ಭೇಟಿ ಮಾಡಿದ ಐವನ್ ಡಿಸೋಜಾ

ivan dsouza
04/09/2021

ಬೆಂಗಳೂರು: ಮಲಂಕರ ಧಮ೯ಕ್ಷೇತ್ರದ ಧಮಾ೯ಧ್ಯಕ್ಷರಾದ ಎಂ.ಆರ್.ಆಬ್ರಾಹಂ ರವರನ್ನು ಕೇರಳ ರಾಜ್ಯದ ಎ.ಐಸಿ.ಸಿ.ಕಾಯ೯ದಶಿ೯ಯಾದ ಐವನ್ ಡಿಸೋಜಾ ರವರು ಭೇಟಿ ಮಾಡಿದರು.


Provided by
Provided by
Provided by
Provided by
Provided by
Provided by
Provided by

ಭೇಟಿ ವೇಳೆ ಕೇರಳದ ಪಟ್ಟಣಟಿಟ್ಟಾ ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಬಗ್ಗೆ ಧಮಾ೯ಧ್ಯಕ್ಷರಾದ ಎಂ.ಆರ್.ಆಬ್ರಾಹಂ ಅವರೊಂದಿಗೆ ಚಚಿ೯ಸಿದರು.

ಈ ಸಂದರ್ಭದಲ್ಲಿ ಕೇರಳದ ಅಂಗಮಾಲಿ ಶಾಸಕರಾದ ರೊಜಿ ಜಾನ್ ರವರು ಉಪಸ್ಥಿತರಿದ್ದರು.

 

ಇನ್ನಷ್ಟು ಸುದ್ದಿಗಳು…

ನವದೆಹಲಿಯ ಎಐಸಿಸಿ ಕಟ್ಟಡದಲ್ಲಿ ಐವನ್ ಡಿಸೋಜ ಕಚೇರಿ ಉದ್ಘಾಟನೆ | ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ

ಬೈಕು, ಟಿವಿ, ಫ್ರಿಡ್ಜ್ ಹೊಂದಿದವರ ಪಡಿತರ ಚೀಟಿ ರದ್ದಾಗುವುದೇ? | ಕೊನೆಗೂ ಸ್ಪಷ್ಟನೆ ನೀಡಿದ ಇಲಾಖೆ

ನಿಮ್ಮ ಜೀವ ನಿಮ್ಮ ರಕ್ಷಣೆ ಎಂಬುದನ್ನು ಮರೆಯಬೇಡಿ | ಸಿಎಂ ಬಸವರಾಜ್ ಬೊಮ್ಮಾಯಿ

ಶಾಸಕ ದಂಪತಿಗೆ ಹೂವಿನ ಮಳೆ ಸುರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ನೋಟಿಸ್!

ಆನ್ ಲೈನ್ ಜೂಜು ನಿಷೇಧಕ್ಕೆ ರಾಜ್ಯ ಸರ್ಕಾರ ತೀರ್ಮಾನ | ಸಚಿವ ಮಾಧುಸ್ವಾಮಿ

ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

ಇತ್ತೀಚಿನ ಸುದ್ದಿ