ಸತ್ಯ ಇಂದಲ್ಲ, ನಾಳೆ ಗೆದ್ದೇ ಗೆಲ್ಲುತ್ತದೆ: ರಾಹುಲ್ ಗಾಂಧಿ ಉವಾಚ - Mahanayaka
10:54 AM Saturday 23 - August 2025

ಸತ್ಯ ಇಂದಲ್ಲ, ನಾಳೆ ಗೆದ್ದೇ ಗೆಲ್ಲುತ್ತದೆ: ರಾಹುಲ್ ಗಾಂಧಿ ಉವಾಚ

05/08/2023


Provided by

‘ಆಜ್ ನಹೀ ತೋ ಕಲ್, ಕಲ್ ನಹೀ ತೋ ಪರ್ಸೋ.. ಸಚ್ಚಾಯಿ ಕಿ ಜೀತ್ ಹೋತಿ ಹೈ’ ಅಂದರೆ ಇಂದಲ್ಲ ನಾಳೆ.. ನಾಳೆ ಇಲ್ಲದಿದ್ದರೆ ನಾಳಿದ್ದು.. ಸತ್ಯ ಗೆದ್ದೇ ಗೆಲ್ಲುತ್ತದೆ. ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಮೋದಿ ಉಪನಾಮ ಕೇಸ್‌ನ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊದಲ ಬಾರಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಜನತೆಗೆ ಹಾಗೂ ಸತ್ಯವನ್ನು ಎತ್ತಿಹಿಡಿದ ಕೋರ್ಟ್‌ಗೆ ಧನ್ಯವಾದ ಹೇಳಿದ್ರು.

ನನ್ನ ಹಾದಿ ಸ್ಪಷ್ಟವಾಗಿದೆ. ನಾನು ಏನು ಮಾಡಬೇಕು ಮತ್ತು ನನ್ನ ಕೆಲಸ ಏನು ಎಂದು ನನ್ನ ಮನಸ್ಸಿನಲ್ಲಿ ಸ್ಪಷ್ಟತೆ ಇದೆ. ನಮಗೆ ಸಹಾಯ ಮಾಡಿದ ಜನರಿಗೆ ನಾನು ಆಭಾರಿಯಾಗಿದ್ದೇನೆ ಎಂದ ರಾಹುಲ್ ಗಾಂಧಿ,  ಜನರು ತೋರಿದ ಪ್ರೀತಿ ಹಾಗೂ ಅವರು ನೀಡಿದ ಬೆಂಬಲಕ್ಕಾಗಿ ನಾನು ಚಿರಋಣಿ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ