ಕೊಳವೆ ನೀರಿನಲ್ಲಿ ಹರಿದು ಬಂದ ರಕ್ತ, ಮಾಂಸದ ತುಣುಕುಗಳು: ಬೆಚ್ಚಿಬಿದ್ದ ಜನ - Mahanayaka
11:17 AM Saturday 12 - September 2026

ಕೊಳವೆ ನೀರಿನಲ್ಲಿ ಹರಿದು ಬಂದ ರಕ್ತ, ಮಾಂಸದ ತುಣುಕುಗಳು: ಬೆಚ್ಚಿಬಿದ್ದ ಜನ

water bil
05/11/2023

ಬಳ್ಳಾರಿ: ಕೊಳವೆ ನೀರಿನಲ್ಲಿ ರಕ್ತ ಹಾಗೂ ಮಾಂಸದ ತುಣುಕುಗಳು ಹರಿದು ಬಂದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ನಡೆದಿದೆ.

ಕೊಳವೆ ನೀರಿನಲ್ಲಿ ರಕ್ತ ಹಾಗೂ ಮಾಂಸದ ತುಣುಕುಗಳನ್ನು ತೆಕ್ಕಲಕೋಟೆಯ ಮೂರನೇ ವಾರ್ಡ್ ನ ಜನರು ಇಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ.

ಯಾರೋ ಉದ್ದೇಶ ಪೂರ್ವಕವಾಗಿ ಈ ಕೃತ್ಯ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಈ ಕೊಳವೆ ನೀರನ್ನು ಸುಮಾರು 10ಕ್ಕೂ ಅಧಿಕ ಮನೆಯವರು ಬಳಸುತ್ತಿದ್ದಾರೆ. ಕೊಳವೆ ನೀರಿನಲ್ಲಿ ರಕ್ತ ಮಾಂಸ ಹರಿದು ಬಂದಿದ್ದರಿಂದ ನೀರನ್ನು ಬಳಸಲು ಹಿಂದೇಟು ಹಾಕುವಂತಾಗಿದೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler