ಕಾಂತಾರಾದಲ್ಲಿ ನಟಿಸಿದ್ದ ನಾಗರಾಜ ಪಾಣರರಿಗೆ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ: ಕಾಂತಾರದ ಜನಪದ ಹಾಡು ಹಾಡಿದ ನಾಗರಾಜ ಪಾಣರ - Mahanayaka
12:23 AM Thursday 21 - August 2025

ಕಾಂತಾರಾದಲ್ಲಿ ನಟಿಸಿದ್ದ ನಾಗರಾಜ ಪಾಣರರಿಗೆ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ: ಕಾಂತಾರದ ಜನಪದ ಹಾಡು ಹಾಡಿದ ನಾಗರಾಜ ಪಾಣರ

nagaraja panara
02/11/2022


Provided by

ಭಾರೀ ಯಶಸ್ಸು ಕಂಡು ದೇಶಾದ್ಯಂತ ಹವಾ ಸೃಷ್ಟಿಸಿದ “ಕಾಂತಾರಾ” ಚಲನ ಚಿತ್ರದಲ್ಲಿ ನಟಿಸಿದ್ದ ಉಡುಪಿ ಜಿಲ್ಲೆಯ ಕುಂದಾಪುರದ ಅಂಪಾರು ಗ್ರಾಮದ ತುಲುಕುಲು ಗುಡ್ಡೆ ನಾಗರಾಜ ಪಾಣರ ಅವರಿಗೆ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭದಲ್ಲಿ ನಾಗರಾಜ ಪಾಣರ ಅವರು ಪಾಡ್ದನ ಹಾಡಿ ಕಾರ್ಯಕ್ರಮಕ್ಕೆ ಮೆರುಗನ್ನು ತಂದರು.

ಈ ವೇಳೆ ಶಾಸಕ ರಘುಪತಿ ಭಟ್ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ನಾಗರಾಜ ಪಾಣರ ಅವರ ಹಾಡಿಗೆ ತಲೆದೂಗಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ