ಬಾಬಾ ಸಾಹೇಬರ ಸಂವಿಧಾನ ವಿಷಯದಲ್ಲಿ ಮನೆಮಂದಿಯೊಡಗೂಡಿ ಪ್ರಬಂಧ ರಚಿಸಿ, ಪ್ರಶಸ್ತಿ ಗೆಲ್ಲಿರಿ
ಕೊಡಗು: ನವಂಬರ್ 26 ಸಂವಿಧಾನ ಅಂಗೀಕಾರವಾದ ದಿನದ ಪ್ರಯುಕ್ತ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಯುವ ಸೇನೆ,ಕೊಡಗು ಇವರ ವತಿಯಿಂದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು. ಯಾವುದೇ ಕುಟುಂಬ ವರ್ಗ ಇದರಲ್ಲಿ ಭಾಗವಹಿಸಲು ಅವಕಾಶವಿದೆ.. “ಒಂದು ಕುಟುಂಬ – ಒಂದು ಪ್ರಬಂಧ” ಪರಿಕಲ್ಪನೆ ಹೊಂದಿರುವ ಈ ಸ್ಪರ್ಧೆಯಲ್ಲಿ ಪ್ರಬಂಧ ರಚನೆಯಲ್ಲಿ ಕುಟುಂಬವರ ಸಹಕಾರ ತೆಗೆದುಕೊಳ್ಳಬಹುದು.
ಪ್ರಬಂಧದ ವಿಷಯ: ” ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬರ ಪಾತ್ರ”
ಪ್ರಬಂಧವು ಸಾವಿರ ಪದಗಳನ್ನು ಮೀರಿರಬಾರದು. A4 ಸೈಜಿನ ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಬರೆದು ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು. ಅಥವಾ ಕನ್ನಡದಲ್ಲಿ ಟೈಪ್ ಮಾಡಿ ಕೆಳಕಾಣಿಸಿದ ಈಮೇಲ್ ಗೆ ಕಳಿಸಬಹುದು.
ಪ್ರಬಂಧ ಕಳಿಸಲು ಕೊನೆಯ ದಿನಾಂಕ: 20-11-2020.
ಇಮೇಲ್ : drbrambedkaryuvasenekodagu@gmail.com
Mobile No. 9483834971 / 9448600644
ವಿಳಾಸ:
ಡಾ.ಬಿ.ಆರ್. ಅಂಬೇಡ್ಕರ್ ಯುವ ಸೇನೆ, C/o ಸಹನ ಎಂಟರ್ಪ್ರೈಸಸ್, ಕಾರ್ಮಾಡು ಗ್ರಾಮ, ಅಮ್ಮತ್ತಿ ಅಂಚೆ -571211, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.